ನರಹಳ್ಳಿ ಬಾಲಸುಬ್ರಹ್ಮಣ್ಯ

From Wikipedia

ನರಹಳ್ಳಿ ಬಾಲಸುಬ್ರಹ್ಮಣ್ಯಇವರು ಕನ್ನಡದ ಗಣ್ಯ ವಿಮರ್ಶಕರು.

ಇವರ ಕೃತಿಗಳು:

  • ಸಾಹಿತ್ಯ ಸಂಸ್ಕೃತಿ (ವಿಮರ್ಶೆ)
  • ಇಹದ ಪರಿಮಳದ ಹಾದಿ (ವಿಮರ್ಶೆ)
  • ಪ್ರ್ರಾಸಂಗಿಕ ಪ್ರಬಂಧಗಳು(ವಿಮರ್ಶೆ)
  • ಕುವೆಂಪು ನಾಟಕಗಳ ಅಧ್ಯಯನ



ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.