ಸುಧಾಕರ

From Wikipedia

ಸುಧಾಕರ ಇವರು ೧೯೩೧ ಮೇ ೩೧ರಂದು ಬೆಂಗಳೂರು ಜಿಲ್ಲೆಯ ಮಾಗಡಿ ತಾಲೂಕಿನ ಎಣ್ಣೆಗೆರೆಯಲ್ಲಿ ಜನಿಸಿದರು. ಇವರ ತಾಯಿ ಸಾಕಮ್ಮ ; ತಂದೆ ಹುಚ್ಚಕಾಳೇಗೌಡ. ಇವರ ಕೆಲವು ಕೃತಿಗಳು ಇಂತಿವೆ:

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕಥಾಸಂಕಲನ

  • ಗರಿಕೆ ಬೇರು
  • ಕಣ್ಣೆ ಕಿತ್ತ ಹಸು
  • ಹತ್ತು ಕಥೆಗಳು

[ಬದಲಾಯಿಸಿ] ಜಾನಪದ

  • ಜಾನಪದ ಬೆಡಗಿನ ವಚನಗಳು
  • ನಮಮ್ ಸುತ್ತಿನ ಗಾದೆಗಳು
  • ಶಿವಗಂಗೆ ಸುತ್ತಿನ ಜನಪದ ಕಥೆಗಳು

[ಬದಲಾಯಿಸಿ] ಸಂಪಾದನೆ

  • ಸಹ್ಯಾದ್ರಿ

[ಬದಲಾಯಿಸಿ] ಪುರಸ್ಕಾರ

  • ಇವರ ‘ಗರಿಕೆ ಬೇರು’ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ.