ಬಂಜಗೆರೆ ಜಯಪ್ರಕಾಶ

From Wikipedia

ಬಂಜಗೆರೆ ಜಯಪ್ರಕಾಶ ಇವರು ೧೯೬೫ ಜೂನ್ ೧೭ರಂದು ಜನಿಸಿದರು.

೧೯೮೫ರಲ್ಲಿ ಮೈಸೂರು ಮಹಾರಾಜಾ ಕಾಲೇಜಿನಿಂದ ಪತ್ರಿಕೋದ್ಯಮ ಪದವಿಯನ್ನು ಹಾಗು ೧೯೮೭ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್.ಡಬ್ಲ್ಯೂ. ಪದವಿ ಪಡೆದರು. ೧೯೯೯ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಲಿಟರೇಚರ್ ಪದವಿ ಪಡೆದರು.

ಪರಿವಿಡಿ

[ಬದಲಾಯಿಸಿ] ಸಾಹಿತ್ಯ

[ಬದಲಾಯಿಸಿ] ಅನುವಾದ

  • ವಸಂತ ಮೇಘಗರ್ಜನೆ( ಅನುವಾದ ಹಾಗು ಸಂಪಾದನೆ)
  • ಲಾಲ್ ಬನೋ ಗುಲಾಮಿ ಛೋಡೋ ಬೋಲೊ ವಂದೇ ಮಾತರಮ್ (ಎನ್ಕೆ ಕವನಗಳ ಅನುವಾದ)
  • ಮತ್ತೊಂದು ಪ್ರಸ್ಥಾನ (ಶ್ರೀ ಶ್ರೀ ಇವರ ತೆಲುಗು ಕವಿತೆಗಳ ಅನುವಾದ)
  • ಸಮುದ್ರ ಮತ್ತು ಇತರ ಕವಿತೆಗಳು (ವರವರರಾವ್ ಇವರ ತೆಲುಗು ಕವಿತೆಗಳ ಅನುವಾದ)
  • ಅಗೆತವಿಲ್ಲದ ತೋಟಗಾರಿಕೆ-ಸಹಜ ತೋಟಗಾರಿಕೆಯಲ್ಲೊಂದು ಪ್ರಯೋಗ (ಇಂಗ್ಲಿಶ್ ಮೂಲ: ಎ ಗೆಸ್ಟ್)
  • ಪ್ರವಾದಿ (ಖಲೀಲ್ ಗಿಬ್ರಾನ್ ರಚಿತ ’ದಿ ಪ್ರೊಫೆಟ್’ ಅನುವಾದ)
  • ತಲೆಮಾರು (ಅಲೆಕ್ಸ್ ಹೆಲಿಯ ’ರೂಟ್ಸ್’ ಕಾದಂಬರಿಯ ಸಂಗ್ರಹಾನುವಾದ)

[ಬದಲಾಯಿಸಿ] ಲೇಖನ

  • ಇದೇ ರಾಮಾಯಣ
  • ಕನ್ನಡ ರಾಷ್ಟ್ರೀಯತೆ
  • ಬಾಗ್ ಬಹಾದೂರ್‍ನ ಸಾವು
  • ಉಲಿಯ ಉಯ್ಯಾಲೆ

[ಬದಲಾಯಿಸಿ] ಕವನಸಂಕಲನ

  • ಮಹೂವಾ
  • ನಾಳೆಗಾದರೂ ಸಿಗದೆ ನಿನ್ನ ತಾವಿನ ಗುರುತು
  • ಕಳೆದ ಕಾಲದ ಪ್ರೇಯಸಿಯರಿಗೆ



ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.