ಚಿತ್ರ:Svamiji latest photo.jpg

From Wikipedia

ಮಲ್ಲಾಡಿಹಳ್ಳಿ ಶ್ರೀ ಶ್ರೀ ರಾಘವೇಂದ್ರಸ್ವಾಮಿಗಳು ಪ್ರಾತಃಸ್ಮರಣೀಯರು. ಅವರ ಚರಿತ್ರೆ ಸ್ವಾತಂತ್ರ್ಯ ಪೂರ್ವದಲ್ಲಿನ ಜೀವನದ ವಾಸ್ತವಿಕೆಗಳಿಗೆ ಕನ್ನಡಿ ಹಿಡಿಯುವ ಒಂದು ಅತ್ಯುತ್ತಮ ನಿದರ್ಶನಗಳಲ್ಲೊಂದು ಎಂದು ಧಾರಾಳವಾಗಿ ಹೇಳಬಹುದಾಗಿದೆ. ಗಾಂಧೀಜಿಯವರ ಕನಸಿನ ರಾಷ್ಟ್ರೋದ್ಧಾರ ಕಾರ್ಯಚಟುವಟಿಕೆಗಳನ್ನು ಸಮರ್ಪಕವಾಗಿ ನೆರೆವೇರಿಸಿಕೊಂಡುಬಂದರು. ತಮ್ಮ ಜೀವನ ಪರ್ಯಂತ ಬ್ರಹ್ಮಚಾರಿಯಾಗಿಯೇ ಉಳಿದರು. ಸ್ವಾಮೀಜಿಯವರಿಗೆ ಕನಸಿನಲ್ಲಿಯೂ ಬಡವರು, ಆರ್ತರು, ನಿರ್ಗತಿಕರು, ಮತ್ತು ಅವಿದ್ಯಾವಂತರ ಬಗ್ಗೆ ಬಹಳ ಕಾಳಜಿ ಇತ್ತು. ನೊಂದ ಜೀವಿಗಳ ಜೀವನದಲ್ಲಿ, ಬೆಳಕನ್ನು ಚೆಲ್ಲಲು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು.

File history

Click on a date/time to view the file as it appeared at that time.

Date/TimeUserDimensionsFile sizeComment
(current)೦೯:೪೬, ೧೯ June ೨೦೦೭Radhatanaya (Talk | ಕಾಣಿಕೆಗಳು)117×166೪ KB
೦೮:೩೭, ೧೪ February ೨೦೦೭Radhatanaya (Talk | ಕಾಣಿಕೆಗಳು)119×166೪ KBಮಲ್ಲಾಡಿಹಳ್ಳಿ ಶ್ರೀ ಶ್ರೀ ರಾಘವೇಂದ್ರಸ್ವಾಮಿಗಳು ಪ್ರಾತಃಸ್ಮರಣೀಯರು. ಅವರ ಚರಿತ್ರೆ ಸ್ವಾತಂತ್ರ್ಯ ಪೂರ್ವ

There are no pages that link to this file.