ತಾಳ್ತಜೆ ವಸಂತಕುಮಾರ

From Wikipedia

ಡಾ|ತಾಳ್ತಜೆ ವಸಂತಕುಮಾರ ಇವರು ಕರ್ನಾಟಕದಕ್ಷಿಣ ಕನ್ನಡ ಜಿಲ್ಲೆಯವರು. ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಅಧ್ಯಾಪಕರಾಗಿದ್ದಾರೆ. ಮುಂಬಯಿಕನ್ನಡ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದಾರೆ. ತಾಳ್ತಜೆಯವರು ಸೃಜನಾತ್ಮಕ ಸಾಹಿತಿಗಳು, ವಿಮರ್ಶಕರು ಹಾಗು ಸಂಶೋಧಕರೂ ಸಹ ಆಗಿರುತ್ತಾರೆ.

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕಾದಂಬರಿ

  • ಮರೀಚಿಕೆ

[ಬದಲಾಯಿಸಿ] ವಿಮರ್ಶೆ

  • ಸಿಂಗಾರ
  • ಆಯ್ದ ಲೇಖನಗಳು

[ಬದಲಾಯಿಸಿ] ಅಧ್ಯಯನ,ಸಂಶೋಧನೆ

  • ಹರಿಹರನ ರಗಳೆಗಳು
  • ಸಾರಸ
  • ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ
  • ಸಾಂಸ್ಕೃತಿಕ ಸಂಶೋಧನೆ
  • ಸಂಶೋಧನಾ ರಂಗ
  • ದಾಸ ಸಾಹಿತ್ಯ
  • ಶಬ್ದಾರ್ಥ ಮೀಮಾಂಸೆ

[ಬದಲಾಯಿಸಿ] ಪರಿಚಯ

[ಬದಲಾಯಿಸಿ] ಸಂಪಾದನೆ