ಅಲ್ಲಮಪ್ರಭು ಬೆಟ್ಟದೂರ
From Wikipedia
ಅಲ್ಲಮಪ್ರಭು ಬೆಟ್ಟದೂರು ಇವರು ಕನ್ನಡದ ಬಂಡಾಯ ಸಾಹಿತ್ಯದಿಂದ ಪ್ರಭಾವಿತರಾದ ಲೇಖಕರು.ಕೊಪ್ಫಳದ ಗವಿಸಿದ್ದೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದಾರೆ. ತಂದೆ ಚನ್ನಬಸಪ್ಪ ಬೆಟ್ಟದೂರು.
ಕರ್ನಾಟಕ ರಾಜ್ಯದ ವಿಭಜನೆಯಾಗಿ ಪ್ರತ್ಯೇಕ ಹೈದರಾಬಾದು ಕರ್ನಾಟಕ ರಾಜ್ಯ ಸ್ಥಾಪನೆಯಾಗ ಬೇಕೆಂದು ಇವರು ಹೋರಾಟ ಮಾಡುತ್ತಿದ್ದಾರೆ. ಬಂಡಾಯ ಸಾಹಿತ್ಯದ ಹೆಸರಿನಲ್ಲಿ ಕೊಪ್ಪಳದಲ್ಲಿ ಸಮಾಜದ ಗಣ್ಯರ ವಿರುದ್ಧ ಪ್ರತಿಭಟನೆ ಮಾಡಿಸಿದ್ದಾರೆ.
ಇವರ ಕವನ ಸಂಗ್ರಹಗಳು:
- ಇದು ನನ್ನ ಭಾರತ
- ಕುದುರಿಮೋತಿ ಮತ್ತು ನೀಲಗಿರಿ
- ಕೆಡಬಲ್ಲರು ಅವರು, ಕಟ್ಟಬಲ್ಲೆವು ನಾವು