ಎಚ್.ಕೆ.ರಂಗನಾಥ್

From Wikipedia

ಎಚ್.ಕೆ.ರಂಗನಾಥ ಇವರು ೧೯೨೪ ಅಗಸ್ಟ್ ೮ರಂದು ಜನಿಸಿದರು. ಆಕಾಶವಾಣಿಯಲ್ಲಿ ಅಧಿಕಾರಿಯಾಗಿದ್ದರು.

[ಬದಲಾಯಿಸಿ] ಕೃತಿಗಳು

  • ಅಮೃತವರ್ಷ
  • ಕನ್ನಡ ನಾಟಕ ಕಲೆ
  • ಕರ್ನಾಟಕ ರಂಗಭೂಮಿ
  • ಜಾಗೃತ ಭಾರತಿ
  • ಪಾಕಶಾಸ್ತ್ರ
  • ಬಣ್ಣ ಬೆಳಕು
  • ಮೂರು ಪ್ರಹಸನಗಳು
  • ವಿಷಕನ್ಯೆ

[ಬದಲಾಯಿಸಿ] ಪ್ರಶಸ್ತಿ

  • ‘ವಿಷಕನ್ಯೆ’ ನಾಟಕಕ್ಕೆ ಕರ್ನಾಟಕ ಸರಕಾರದ ಪ್ರಶಸ್ತಿ ದೊರೆತಿದೆ.
  • ‘ಜಾಗೃತ ಭಾರತಿ’ಗೆ ಮೋತೀಲಾಲ ಶತಮಾನೋತ್ಸವ ಪ್ರಶಸ್ತಿ ದೊರೆತಿದೆ.