ಹೆಚ್.ಎಲ್.ಎನ್. ಸಿಂಹ

From Wikipedia

ವೃತ್ತಿ ರಂಗಭೂಮಿ ಹಾಗೂ ಕನ್ನಡ ಚಲನಚಿತ್ರ ಕ್ಷೇತ್ರದ ಆರಂಭಿಕ ಹಂತದಲ್ಲಿ ತಮ್ಮ ಕೊಡುಗೆ ನೀಡಿದವರು ಹೆಚ್.ಎಲ್.ಎನ್.ಸಿಂಹ. (ಜನನ: ಜುಲೈ ೨೫,೧೯೦೬ - ಜುಲೈ ೨,೧೯೭೨). ಜನ್ಮಸ್ಥಳ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮಾರಹಲ್ಳಿ ಗ್ರಾಮ.ತಂದೆ ನರಸಿಂಹಯ್ಯ,ತಾಯಿ ಲಕ್ಷ್ಮಮ್ಮ.ಬಾಲನಟನಾಗಿ ರಂಗಭೂಮಿ ಸೇರಿದರು.ತಾವೇ ಸ್ಥಾಪಿಸಿದ "ಸಿಂಹಾಸ್ ಸೆಲೆಕ್ಟೆಡ್ ಆರ್ಟಿಸ್ಟ್ಸ್"ಸಂಸ್ಥೆಯ ಮೂಲಕ ರಂಗ ಪರಿಕರಗಳನ್ನು ಸರಳೀಕರಿಸಿ,ಅಭಿನಯಕ್ಕೆ ಒತ್ತು ಕೊಟ್ಟು ರಂಗಭೂಮಿಯಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದರು. ರಂಗಭೂಮಿಯ ನಾಟಕಗಳಲ್ಲಿ ಸಿಂಹರವರು ತೋರಿಸಿದ ಅಪ್ರತಿಮ ನಟನಾಕೌಶಲ್ಯ ,ಅವರನ್ನು ಕನ್ನಡ ಚಿತ್ರರಂಗಕ್ಕೆ ಎಳೆದು ತಂದಿತು.

[ಬದಲಾಯಿಸಿ] ಇವರ ನಿರ್ದೇಶನದ ಕೆಲವು ಚಿತ್ರಗಳು