ಮುದೇನೂರು ಸಂಗಣ್ಣ

From Wikipedia

ಮುದೇನೂರು ಸಂಗಣ್ಣ ಇವರು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿಯವರು. ವೃತ್ತಿಯಲ್ಲಿ ಕೃಷಿಕರಾಗಿದ್ದಂತೆಯೆ, ಸಾಹಿತ್ಯ ಹಾಗು ಜಾನಪದ ಕ್ಷೇತ್ರಗಳಲ್ಲೂ ಸಹ ವಿಶೇಷ ಕೃಷಿ ಮಾಡಿದ್ದಾರೆ.

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕಾವ್ಯ

  • ಆ ಅಜ್ಜ ಈ ಮೊಮ್ಮಗ

[ಬದಲಾಯಿಸಿ] ನಾಟಕ

  • ಚೌತಿಚಂದ್ರ
  • ಬಂಗಾರದ ತಟ್ಟೆ
  • ಕರುಣೆಯ ಕಂದ
  • ಜನಅರಣ್ಯ
  • ಮೋಚಿಮಾವ
  • ಅಂಗುಲಿಮಾಲ
  • ಅವ್ವಣ್ಣೆವ್ವ
  • ಶೀಲಾವತಿ
  • ಬುದ್ಧ
  • ಬಾಲ ಭಿಕ್ಷುಕರಾಜ
  • ಸೂಳೆ ಸಂಕವ್ವೆ
  • ಸುನಾಮಿ ಸುನಾಮಿ

[ಬದಲಾಯಿಸಿ] ಜೀವನ ಚರಿತ್ರೆ

  • ಕೊಂಡಜ್ಜಿ ಬಸಪ್ಪ

[ಬದಲಾಯಿಸಿ] ಅನುವಾದ

  • ಘಾಸಿರಾಮ ಕೋತ್ವಾಲ್
  • ಭಾರತದ ಪ್ರೇಮ ಕತೆಗಳು

[ಬದಲಾಯಿಸಿ] ಜಾನಪದ

  • ನವಲು ಕುಣದಾವ
  • ಚಿತ್ರಪಟ ರಾಮಾಯಣ
  • ಲಕ್ಷಾಪತಿ ರಾಜನ ಕತೆ
  • ಜಾನಪದ ಮುಕ್ತಕಗಳು
  • ಹಳ್ಳಿಯ ಹಾಡುಗಳು
  • ಗೊಂದಲಿಗರ ದೇವೇಂದ್ರಪ್ಪನ ಆಟಗಳು
  • ಗೊಂಬಿಗೌಡರ ಸೂತ್ರದ ಗೊಂಬಿ ಆಟಗಳು
  • ಚಿಗಟೇರಿ ಪದಕೋಶ

[ಬದಲಾಯಿಸಿ] ಪುರಸ್ಕಾರ

  • ೧೯೮೯ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್
  • ೧೯೯೨ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜಾನಪದ ತಜ್ಞ ಪ್ರಶಸ್ತಿ
  • ೧೯೯೬ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • ೨೦೦೦ನೆಯ ಸಾಲಿನಲ್ಲಿ ಸೂಳೆ ಸಂಕವ್ವೆ ನಾಟಕಕ್ಕೆ ಕನ್ನಡ ಸಾಹಿತ್ಯ ಅಕಾಡೆಮಿ ಬಹುಮಾನ
  • ೨೦೦೧ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
  • ೨೦೦೬ರಲ್ಲಿ ಕರ್ನಾಟಕ ಸರಕಾರದ ಸುವರ್ಣ ಕರ್ನಾಟಕ ಏಕಿಕರಣ ಪ್ರಶಸ್ತಿ
  • ೨೦೦೬ರಲ್ಲಿ ನಾಡೋಜ ಪುರಸ್ಕಾರ ಲಭಿಸಿದೆ.
  • ಚಿಗಟೇರಿ ಪದಕೋಶಕ್ಕೆ ತ್ರಿವೇಂದ್ರಮ್ ದ್ರಾವಿಡ ಭಾಷಾ ಸಂಸ್ಥೆಯ ಪುರಸ್ಕಾರ

[ಬದಲಾಯಿಸಿ] ಗೌರವ

  • ೧೯೮೪ರಲ್ಲಿ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
  • ೧೯೯೪ರಲ್ಲಿ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ
  • ೨೦೦೬ರಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ

[ಬದಲಾಯಿಸಿ] ಸಾಮಾಜಿಕ

  • ೧೯೫೭ರಲ್ಲಿ ಚಿಗಟೇರಿ ಗ್ರಾಮಪಂಚಾಯತಿ ಅಧ್ಯಕ್ಷರಾಗಿದ್ದರು.
  • ೧೯೬೨ರಲ್ಲಿ ಹರಪನಹಳ್ಳಿ ತಾಲೂಕು ಬೋರ್ಡ ಸದಸ್ಯರಾಗಿದ್ದರು.



ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.