ದೇವಕಿ ಮೂರ್ತಿ

From Wikipedia

ದೇವಕಿ ಮೂರ್ತಿ ಇವರು ೧೯೩೧ ಜೂನ ೨೩ರಂದು ಮೈಸೂರಿನಲ್ಲಿ ಜನಿಸಿದರು. ಇವರ ತಾಯಿ ಕಮಲಾ; ತಂದೆ ಎಸ್.ಆನಂದರಾವ್.


ಇವರ ಕೆಲವು ಕೃತಿಗಳು ಇಂತಿವೆ:

  • ಉಪಾಸನೆ
  • ಬಳ್ಳಿ ಚಿಗುರಿತು
  • ಎರಡು ದಾರಿ
  • ಶಿಶಿರ ವಸಂತ
  • ಸೆರೆ
  • ಚಂಡಮಾರುತ
  • ಒಡಕು ದೋಣಿ


ಇವರ ಕಾದಂಬರಿ ‘ಉಪಾಸನೆ’ ಚಲನಚಿತ್ರವಾಗಿ ಜನಪ್ರಿಯವಾಯಿತು. ಚಲನಚಿತ್ರ ನಿರ್ದೇಶಕರು ಪುಟ್ಟಣ್ಣ ಕಣಗಾಲ್.