ಸಬಿಹಾ ಭೂಮಿಗೌಡ
From Wikipedia
ಡಾ| ಸಬಿಹಾ ಭೂಮಿಗೌಡ ಇವರು ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಅಧ್ಯಾಪಕಿ ಹಾಗು ಡಾ| ಶಿವರಾಮ ಕಾರಂತ ಪೀಠದ ನಿರ್ದೇಶಕಿಯಾಗಿದ್ದಾರೆ. ಅಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರೂ ಸಹ ಆಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಣ್ಣ ಕತೆಗಳ ಹುಟ್ಟು ಬೆಳವಣಿಗೆ (೧೯೪೩-೪೭) ಎನ್ನುವ ಇವರ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಲಭಿಸಿದೆ.
ಪರಿವಿಡಿ |
[ಬದಲಾಯಿಸಿ] ಇವರ ಕೃತಿಗಳು
[ಬದಲಾಯಿಸಿ] ಕವನ ಸಂಕಲನ
- ಚಿತ್ತಾರ
[ಬದಲಾಯಿಸಿ] ವಿಮರ್ಶೆ
- ಬಗೆ
- ನುಡಿಗವಳ
- ನಿಲುಮೆ
[ಬದಲಾಯಿಸಿ] ಸಂಪಾದನೆ
- ಸರಸ್ವತಿಬಾಯಿ ರಾಜವಾಡೆ ಅವರ ಆಯ್ದ ಕೃತಿಗಳು
- ನಾವು ಮತ್ತು ನಮ್ಮ ಪರಿಸರ
[ಬದಲಾಯಿಸಿ] ಇತರ
- ಕನ್ನಡ ಭಾಷಾ ಪ್ರವೇಷ
ಇವಲ್ಲದೆ ಸಬಿಹಾ ಭೂಮಿಗೌಡ ಇವರ ಅನೇಕ ಕವನ ಹಾಗು ಸಣ್ಣ ಕತೆಗಳು ಕನ್ನಡದ ವಿವಿಧ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ.