ಹ.ವೆಂ.ನಾಗರಾಜರಾವ್

From Wikipedia

ಹ.ವೆಂ.ನಾಗರಾಜರಾವ್ ಇವರು ೧೯೨೬ ಮೇ ೫ರಂದು ತುಮಕೂರಿನಲ್ಲಿ ಜನಿಸಿದರು.


ಪರಿವಿಡಿ

[ಬದಲಾಯಿಸಿ] ಪತ್ರಿಕೋದ್ಯಮ

ಹ.ವೆಂ.ನಾಗರಾಜರಾವ್ ಇವರು ಇಪ್ಪತ್ತು ವರ್ಷಕ್ಕೂ ಹೆಚ್ಚು ಕಾಲ ಪ್ರಜಾಮತ ವಾರಪತ್ರಿಕೆಯಲ್ಲಿ ಸಂಪಾದಕರಾಗಿ, ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.


[ಬದಲಾಯಿಸಿ] ಸಾಹಿತ್ಯ

[ಬದಲಾಯಿಸಿ] ಕವನ ಸಂಕಲನ

  • ಐದು ದೀಪದ ಕಂಬ
  • ಮಹಾತ್ಮಾ ಗಾಂಧಿ ರಸ್ತೆ ಮತ್ತು ಇತರ ಕವನಗಳು

[ಬದಲಾಯಿಸಿ] ಕಥಾಸಂಕಲನ

  • ಕತ್ತಲೆ ಬೆಳಕು

[ಬದಲಾಯಿಸಿ] ಪ್ರಬಂಧ

  • ಸೃಜನಶೀಲ

[ಬದಲಾಯಿಸಿ] ಪ್ರವಾಸ ಸಾಹಿತ್ಯ

  • ನವರಷ್ಯದ ನೋಟ

[ಬದಲಾಯಿಸಿ] ಪುರಸ್ಕಾರ

  • ಮುಳುಬಾಗಿಲ ಶ್ರೀಪಾದಮಠದ ಶ್ರೀ ಶ್ರೀ ಶ್ರೀ ವಿಜಯನಿಧಿ ತೀರ್ಥ ಶ್ರೀಪಾದಂಗಳವರು ‘ಪತ್ರಿಕಾ ಸಾಹಿತ್ಯ ರತ್ನ’ ಎನ್ನುವ ಬಿರುದನ್ನು ದಯಪಾಲಿಸಿದ್ದಾರೆ.
  • ಕರ್ನಾಟಕ ಜನಸೇವಾ ಪರಿಷತ್ ಇವರಿಗೆ ‘ಸಂಪಾದಕ ಕೇಸರಿ’ ಎನ್ನುವ ಪ್ರಶಸ್ತಿ ನೀಡಿ ಸನ್ಮಾನಿಸಿದೆ.
  • ೧೯೭೮ರಲ್ಲಿ ಕರ್ನಾಟಕದ ಲೇಖಕರು, ಕಲಾವಿದರು ರಾಜ್ಯಪಾಲರ ಸಮ್ಮುಖದಲ್ಲಿ ಸನ್ಮಾನ ಪತ್ರಿಕೆ ನೀಡಿ ಗೌರವಿಸಿದ್ದಾರೆ.