ಶಿವಾನಂದ ನಾಯ್ಕ, ಮಂಕಿ, ಹೊನ್ನಾವರ

From Wikipedia

ಶಿವಾನಂದ ನಾಯ್ಕ ಇವರು ಹುಟ್ಟಿದ್ದು ಹೊನ್ನಾವರ ತಾಲೂಕಿನ ಮಂಕಿ ಗ್ರಾಮದಲ್ಲಿ. ಪ್ರಸ್ತುತ ಶಿವಾನಂದ ನಾಯ್ಕರವರು ಭಟ್ಕಳ ಮತದಾರ ಕ್ಶೇತ್ರದಿಂದ ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ಅಭ್ಯರ್ಥಿಯಾಗಿ ಚುನಾಯಿತರಾಗಿ ಕರ್ನಾಟಕದ ಸಣ್ಣಕೈಗಾರಿಕಾ ಸಚಿವರಾಗಿಯೂ ಹಾಗೂ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.