ನರಸಿಂಹ ಭಂಡಾರಿ
From Wikipedia
[ಬದಲಾಯಿಸಿ] ನರಸಿಂಹ ಭಂಡಾರಿಯವರ ಕಿರು ಪರಿಚಯ
ತಂದೆ: ಸೀನ ಭಂಡಾರಿ, ತಾಯಿ: ರಾಧಮ್ಮ ಹುಟ್ಟಿದ್ದು: ಶ್ರಂಗೇರಿ ವಯಸ್ಸು :೫೪ (೨೦೦೭ರಲ್ಲಿ) ಶಿಕ್ಷಣ:ಎಸ್.ಎಸ್.ಎಲ್.ಸಿ ವ್ರತ್ತಿ: ಪವರ್ ಟಿಲ್ಲರ್, ಪಂಪ್ ಸೆಟ್ ಮೆಕ್ಯಾನಿಕ್
ಇವರ ವಿಳಾಸ: ಶ್ರೀ ದುರ್ಗಾ ಇಂಜಿನಿಯರಿಂಗ್ ವರ್ಕ್ಸ್, ಕೊಪ್ಪ ೫೭೭೧೨೬, ಚಿಕ್ಕಮಗಳೂರು ಜಿಲ್ಲೆ.
[ಬದಲಾಯಿಸಿ] ನರಸಿಂಹ ಭಂಡಾರಿಯವರ ಸಂಶೋಧನೆಗಳು;
೧ . ಅಡಿಕೆ ಮತ್ತು ಏಲಕ್ಕಿ ಒಣಗಿಸುವ ಡ್ರೈಯರ್ ಗಳು ೫ ವಿಧಗಳಲ್ಲಿ ಲಭ್ಯ ಮತ್ತು ಈ ಡ್ರೈಯರ್ ಗಳು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಮಾನ್ಯತೆ ಪಡೆದಿವೆ. ಈ ಡ್ರ್ಯೆಯರ್ ಗೆ ಇಂದು ಮ್ಯಾಮ್ ಕೋಸ್ ನಿಂದ ೫೦೦೦ ರೂ ಸಬ್ಸಿಡಿ ಲಭ್ಯವಿದೆ.
೨ . ಹಸಿ ಅಡಿಕೆ ಸುಲಿಯುವ ಯಂತ್ರ
೩ . ಒಣ ಅಡಿಕೆ ಸುಲಿಯುವ ಯಂತ್ರ
೪ . ಅಡಿಕೆ ಪುಡಿ ಮಾಡುವ ಯಂತ್ರ
೫ . ಮಲ್ಟಿ ಪರ್ಪಸ್ ಹ್ಯಾಂಡ್ ಪಂಪ್, ೫ ತರಹದ ಕೆಲಸವನ್ನು ಸುಲಭವಾಗಿ ಮಾಡಬಹುದಾದಂತಹ ಹ್ಯಾಂಡ್ ಪಂಪ್
೬ . ಪವರ್ ಟಿಲ್ಲರ್ ಮತ್ತು ಸುಲಭವಾಗಿ ಜೋಡಿಸಬಹುದಾದಂತಹ ವಿದ್ಯುತ್ ಶಕ್ತಿಯ ಆಲ್ಟರ್ ನೇಟರ್ ಗಳು.
೭ . ಹರಿಯುವ ನೀರಿನ ಸಹಾಯದಿಂದ ಯಾವುದೇ ವಿದ್ಯುತ್ ಶಕ್ತಿ ಅಥವಾ ಇಂಧನ ಸಹಾಯವಿಲ್ಲದೆ ನೀರನ್ನು ಮೇಲಕ್ಕೆ ಎತ್ತಬಹುದಾದಂತಹ ಹೈಡ್ರೋಪಂಪ್ ಗಳು.
೮ . ರೈತರಿಗೆ ಸುಲಭ ಸಾಗಾಣಿಕೆ ಒಂದು ಚಕ್ರದ ಕೈಗಾಡಿ ಮತ್ತು ವಿವಿಧ ಬಗೆಯ ಕೈಗಾಡಿಗಳು.
೯ . ಏಕಕಾಲದಲ್ಲಿ ಹನ್ನೆರಡು ಹಪ್ಪಳವನ್ನು ಮಾಡಬಹುದಾದ ಯಂತ್ರ.
೧೦ . ಕಾಳುಮೆಣಸಿನ ಕರೆಯಿಂದ ಕಾಳು ಬೇರ್ಪಡಿಸುವ ಯಂತ್ರ ೫ ಮಾಡೆಲ್ ಗಳಲ್ಲಿ ಲಭ್ಯ. (ಸಾಂಬಾರ ಮಂಡಳಿಯಿಂದ ರೂ.೫,೦೦೦ ಸಹಾಯಧನ ಲಭ್ಯ)
೧೧ . ಅಲ್ಯೂಮಿನಿಯಂ ದೋಟಿಗಳು ಮತ್ತು ಕಬ್ಬಿಣದ ಲಘು ಏಣಿಗಳು ಕ್ರಷಿಕರಿಗಾಗಿ.
೧೨ . ಅತ್ಯುತ್ತಮವಾದ ಕಬ್ಬಿಣದ ಹಣತೆಗಳು ಮತ್ತಿತರ ಕ್ರಷಿ ಉಪಯೊಗಿ ಯಂತ್ರಗಳು.
೧೩ . ಅಡಿಕೆ ಗೊನೆಯಿಂದ ಅಡಿಕೆ ಬೇರ್ಪಡಿಸುವ ಸಾಧನ.
ಲಭಿಸಿದ ಪ್ರಶಸ್ತಿಗಳು
೧ . ಇವರಿಗೆ ನ್ಯಾಷನಲ್ ಇನೋವೇಷನ್ ಪೌಂಡೇಷನ್ ನಿಂದ ೨೦೦೧ರಲ್ಲಿ ಪ್ರಥಮ ರಾಷ್ಟ್ರೀಯ ಪ್ರಶಸ್ತಿ.
೨ . ೨೦೦೨ರಲ್ಲಿ ಕರ್ನಾಟಕ ಸಂಶೋಧಕರ ಆಯ್ಕೆ ಸಮಿತಿಯ ಸದಸ್ಯ ಮತ್ತು ರಾಷ್ಟ್ರಪತಿಯವರೊಡನೆ ಬೇಟಿ.
೩ . ೨೦೦೩ರಲ್ಲಿ ತುಮಕೂರಿನ ಸಿದ್ದಾರ್ಥ ಇನ್ ಸ್ಟಿಟ್ಯೂಟ್ ನ ಗ್ಯಾನ್ ಸೇಲ್ ಸದಸ್ಯರಾಗಿಯೂ ಆಯ್ಕೆಯಾಗಿದ್ದಾರೆ.
೪ . ಕಲಾ ಚೇತನ ಯುವ ಸಂಸ್ಥೆ ಬೀಜಾಪುರ ಸುವರ್ಣ ಕನ್ನಡಿಗ ಪ್ರಶಸ್ತಿ ೨೦೦೭.
೫ . ಎಸ್ಸೆಲ್ ಗ್ರೂಪ್ ಮತ್ತು ಜೀ ಕನ್ನಡ ವಾಹಿನಿ ಜಂಟಿಯಾಗಿ ನೀಡಿದ, ಕರ್ನಾಟಕದ ಸಮಸ್ತ ಜನರ ಆಯ್ಕೆಯ ಎಸ್ಸೆಲ್ ಕರ್ನಾಟಕದ ಶ್ರೇಷ್ಠ ಸಂಶೋಧಕ ಪ್ರಶಸ್ತಿ ೨೦೦೭.
' ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ'
veena.dsouza@k2communications.in
veenadsouza@yahoo.com