ಚಂದ್ರಕಾಂತ ಕುಸನೂರ
From Wikipedia
ಚಂದ್ರಕಾಂತ ಕುಸನೂರ ಅವರು ಕನ್ನಡದ ಖ್ಯಾತ ಸಾಹಿತಿಗಳು ಹಾಗು ರಂಗಕರ್ಮಿಗಳು.ಇವರು ೧೯೩೧ರಲ್ಲಿ ಕಲಬುರ್ಗಿಯಲ್ಲಿ ಜನಿಸಿದರು. ಎಂ.ಎ; ಬಿ.ಇಡಿ ಪದವಿಗಳನ್ನು ಪಡೆದಿದ್ದಾರೆ. ಕಲಬುರ್ಗಿ ಹಿಂದಿ ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ನಾಟಕ
- ಹಳ್ಳಾ ಕೊಳ್ಳಾ ನೀರು
- ಮೂರು ಅಸಂಗತ ನಾಟಕಗಳು
- ನಾಲ್ಕು ಅಸಂಗತ ನಾಟಕಗಳು
- ದಿಂಡಿ
[ಬದಲಾಯಿಸಿ] ಕಾವ್ಯ
- ನಂದಿಕೋಲು
[ಬದಲಾಯಿಸಿ] ಕಾದಂಬರಿ
- ಚರ್ಚಗೇಟ್
- ಯಾತನಾಶಿಬಿರ
- ಸೆಳೆತ
- ಮಹಾಪುರುಷ
- ಮನೆ
[ಬದಲಾಯಿಸಿ] ಹಿಂದಿಗೆ ಅನುವಾದ
- ಸಂಸ್ಕಾರ (ಕನ್ನಡ ಮೂಲ: ಯು.ಆರ್.ಅನಂತಮೂರ್ತಿ)
- ಕಾಡು (ಕನ್ನಡ ಮೂಲ: ಶ್ರೀಕೃಷ್ಣ ಆಲನಹಳ್ಳಿ)
[ಬದಲಾಯಿಸಿ] ಪುರಸ್ಕಾರ
- ೧೯೭೫ರಲ್ಲಿ “ಯಾತನಾ ಶಿಬಿರ” ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿದೆ.
- ೧೯೯೨ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ ನೀಡಲಾಗಿದೆ.
- ೨೦೦೬ನೆಯ ಸಾಲಿನಲ್ಲಿ ನಾಡೋಜ ಪ್ರತಿಷ್ಠಾನದ ಅರವಿಂದ ಪ್ರಶಸ್ತಿ ದೊರೆತಿದೆ.