ಆರ್.ಡಿ.ಕಾಮತ

From Wikipedia

ಆರ್.ಡಿ.ಕಾಮತರು ೧೯೨೩ ಜೂನ್ ೬ರಂದು ಉಡುಪಿಯಲ್ಲಿ ಜನಿಸಿದರು. ಮುಂಬಯಿಯ ಭಾರತೀಯ ವಿದ್ಯಾಭವನದಲ್ಲಿ ನಾಟ್ಯ ಶಿಕ್ಷಕರಾಗಿದ್ದರು. ಇವರು ಕನ್ನಡ ಹಾಗು ಕೊಂಕಣಿಗಳಲ್ಲಿ ನಾಟಕಗಳನ್ನು ರಚಿಸಿ, ಆಡಿಸಿದ್ದಾರೆ.

ಇವರ ಕೆಲವು ಕೃತಿಗಳು:

[ಬದಲಾಯಿಸಿ] ಏಕಾಂಕ ನಾಟಕಗಳು

  • ಇನ್ನಿಲ್ಲದವರು
  • ಏಕಲವ್ಯ
  • ಕನಕನ ಕಿಂಡಿ
  • ಕನ್ನಡಮ್ಮನ ಗುಡಿಯಲ್ಲಿ
  • ಪೋಸ್ಟ್ ಮಾಸ್ಟರ್
  • ಮಾನವತಿ
  • ಸಾಕ್ರೆಟಿಸ್

[ಬದಲಾಯಿಸಿ] ದೊಡ್ಡ ನಾಟಕಗಳು

  • ಜ್ವಾಲಾಮುಖಿ
  • ಟಿಪ್ಪು ಸುಲ್ತಾನ್
  • ದೇವರ ಕಣ್ಣು
  • ನಾರದ-ನಾರದಿ
  • ಹೃದಯ ದೇಗುಲ