ಎಸ್.ಮಂಗಳಾ ಸತ್ಯನ್

From Wikipedia

ಎಸ್.ಮಂಗಳಾ ಸತ್ಯನ್ ಕನ್ನಡದ ಜನಪ್ರಿಯ ಲೇಖಕಿ. ಇವರು ೧೯೪೦ ಎಪ್ರಿಲ್ ೧೦ರಂದು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಜನಿಸಿದರು.

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕಾದಂಬರಿ

  • ಭಾಗ್ಯಜ್ಯೋತಿ
  • ಮುಗ್ಧ ಮಾನವ
  • ಕಾನನದ ಕರುಣಾಳು
  • ವಿಷದ ಒಡಲು
  • ಪುತ್ರಕಾಮಿ
  • ನಿನಗಾಗಿ
  • ನವವಸಂತ
  • ಬಂಗಾರ ಭೂಷಿತೆ
  • ಹೂವೆರಡು ಕೊನೆಯೊಂದು
  • ವಂಚಿತೆ
  • ಆ ಮುಖ
  • ಹಣದ ಮಗಳು
  • ಅರಸಿ ಬಂದವಳು
  • ಸ್ವರ್ಗಸನ್ನಿಧಿ
  • ಅಮೃತಮಯಿ
  • ಆಶಾದೀಪ
  • ಪ್ರಣಯ ತಾಂಡವ

[ಬದಲಾಯಿಸಿ] ನಾಟಕಗಳು

  • ಮದ್ವೆ ಮಸ್ಲತ್
  • ಧೀರೋದಾತ್ತ ಕಂಸ


ಭಾಗ್ಯಜ್ಯೋತಿ ಹಾಗು ಮುಗ್ಧಮಾನವ ಇವು ಚಲನಚಿತ್ರವಾಗಿವೆ.