ಬಿ.ಆರ್.ಲಕ್ಷ್ಮಣರಾವ್
From Wikipedia
ಬಿ.ಆರ್.ಲಕ್ಷ್ಮಣರಾವ್ ಇವರು ನವೋದಯ, ನವ್ಯ, ಬಂಡಾಯ ಮೊದಲಾದ ಯಾವ ಗುಂಪಿಗೂ ಸೇರದ ಕವಿಗಳು. ಇವರ ಕವಿತೆಗಳು ಓದುಗನಿಗೆ ನವಿರಾಗಿ ಕುಚಗುಳಿ ಇಡುವಂತಹವು.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕವನ
- ಗೋಪಿ ಮತ್ತು ಗಾಂಡಲೀನ
- ಟುವಟಾರ
- ಲಿಲ್ಲಿಪುಟ್ಟಿಯ ಹಂಬಲ
- ಕೋಲಂಬಸ್
- ಶಾಂಗ್ರಿಲಾ
- ಹನಿಗವಿತೆಗಳು
- ಕೆಂಗುಲಾಬಿ
- ಅಪರಾಧಂಗಳ ಮನ್ನಿಸೊ
- ಕ್ಯಾಮೆರಾ ಕಣ್ಣು (ಸಮಗ್ರ ಕಾವ್ಯ)
[ಬದಲಾಯಿಸಿ] ಕಥೆ
- ಗೆಸ್ಚರ್
[ಬದಲಾಯಿಸಿ] ಕಾದಂಬರಿ
- ಹೀಗೊಂದು ಪ್ರೇಮಕಥೆ
[ಬದಲಾಯಿಸಿ] ಇತರ ವಿಷಯಗಳು
ಬಿ.ಆರ್.ಲಕ್ಶ್ಮಣರಾವ್ ಅವರ ಕೆಲವು ಕವನಗಳು (ಜಾಲಿ ಬಾರಿನಲ್ಲಿ ಕುಳಿತು , ಬಾರೆ ರಾಜಕುಮಾರಿ) ಚಲನಚಿತ್ರಗಳಲ್ಲಿಯೂ ಬಳಕೆಯಾಗಿದೆ. ಕೆಲವು ಕಿರುತೆರೆಯ ಧಾರಾವಾಹಿಗೂ ಲಕ್ಷ್ಮಣರಾವ್ ಗೀತೆಗಳನ್ನು ರಚಿಸಿದ್ದಾರೆ.