ಸ್ವಾತಂತ್ರ್ಯಪೂರ್ವ ಕಾಲದ ದಲಿತ ವರ್ಗದ ಬವಣೆಯ ಬಾಳಿನ ಚಿತ್ರಣ ಈ ಕಾದಂಬರಿಯ ಕಥಾವಸ್ತು. ಬದಲಾಗುತ್ತಿರುವ ದೇಶಕಾಲಗಳಲ್ಲಿ ಬದಲಾಗದೆ ಇರುವದೆಂದರೆ ಕಥಾನಾಯಕ ಚೋಮನ ಕಷ್ಟಜೀವನ.
ವರ್ಗಗಳು: ಶಿವರಾಮ ಕಾರಂತರ ಕೃತಿಗಳು