ಕಮಲಾ ಹಂಪನಾ

From Wikipedia

ಕಮಲಾ ಹಂಪನಾ ಇವರು ೧೯೧೭ರಲ್ಲಿ ಜನಿಸಿದರು. ಮೈಸೂರಿನಲ್ಲಿ ಬಿ.ಏ (ಆನರ್ಸ್)ಹಾಗು ಎಮ್.ಏ.ಪದವಿ ಪಡೆದ ಬಳಿಕ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕಿಯಾದರು.ಹಂ.ಪ.ನಾಗರಾಜಯ್ಯನವರ ಜೊತೆ ಇವರದು ಅಂತರ್ಜಾತೀಯ ಪ್ರೇಮ ವಿವಾಹ.(ನಾಗರಾಜಯ್ಯನವರು ಜೈನ ಮತೀಯರು;ಕಮಲಾ ಬೇಡ ಜಾತಿಯವರು.)

೨೦೦೩ ಡಿಸೆಂಬರ್ ತಿಂಗಳಲ್ಲಿ ಮೂಡುಬಿದಿರೆಯಲ್ಲಿ ಜರುಗಿದ ೭೧ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಮಲಾ ಹಂಪನಾ ಅಧ್ಯಕ್ಷರಾಗಿದ್ದರು.

ಕಮಲಾ ಹಂಪನಾರವರ ಸಾಹಿತ್ಯರಚನೆ:

ಪರಿವಿಡಿ

[ಬದಲಾಯಿಸಿ] ಕಥಾಸಂಕಲನ

  • ನಕ್ಕಿತು ಹಾಲಿನ ಬಟ್ಟಲು
  • ರೆಕ್ಕೆ ಮುರಿದಿತ್ತು
  • ಚಂದನಾ

[ಬದಲಾಯಿಸಿ] ಲೇಖನ ಸಂಗ್ರಹ

  • ಬಾಸಿಂಗ
  • ಆ ಮುಖ

[ಬದಲಾಯಿಸಿ] ಸಂಶೋಧನೆ

  • ಮುಳುಬಾಗಿಲು
  • ಶಾಂತಿನಾಥ
  • ಆದರ್ಶ ಜೈನ ಮಹಿಳೆಯರು
  • ಅನೇಕಾಂತವಾದ
  • ನಾಡು ನುಡಿ

[ಬದಲಾಯಿಸಿ] ಸಂಪಾದನೆ

  • ಸುಕುಮಾರ ಚರಿತೆಯ ಸಂಗ್ರಹ
  • ಭರತೇಶ ವೈಭವ
  • ಕೆ.ಎಸ್.ಧರಣೇಂದ್ರಯ್ಯನವರ ಸ್ಮೃತಿಗ್ರಂಥ
  • ಶ್ರೀ ಪಚ್ಚೆ
  • ಸಹಸ್ರಾಭಿಷೇಕ
  • ಚಾವುಂಡರಾಯ ಪುರಾಣ
  • ಡಾ.ಡಿ.ಎನ್.ನರಸಿಂಹಾಚಾರ್ಯರ ಆಯ್ದ ಲೇಖನಗಳು

[ಬದಲಾಯಿಸಿ] ಜೀವನ ಪರಿಚಯ

  • ಮಹಾವೀರರ ಜೀವನ ಸಂದೇಶ

[ಬದಲಾಯಿಸಿ] ವಚನ ಸಂಕಲನ

  • ಬಿಂದಲಿ

[ಬದಲಾಯಿಸಿ] ಶಿಶು ಸಾಹಿತ್ಯ

  • ಅಕ್ಕ ಮಹಾದೇವಿ
  • ಹೆಳವನಕಟ್ಟೆ ಗಿರಿಯಮ್ಮ
  • ವೀರವನಿತೆ ಓಬವ್ವ
  • ಜನ್ನ
  • ಚಿಕ್ಕವರಿಗಾಗಿ ಚಿತ್ರದುರ್ಗ
  • ಡಾ.ಬಿ.ಆರ್.ಅಂಬೇಡಕರ

[ಬದಲಾಯಿಸಿ] ಅನುವಾದ

  • ಬೀಜಾಕ್ಷರ ಮಾಲೆ(ಸರಸ್ವತಿ ಬಾಯಿಗಿರಿಯವರು ತೆಲುಗಿನಲ್ಲಿ ಬರೆದಿರುವ ೬೫ ಪದ್ಯಗಳ ಭಾವಾನುವಾದ)
  • ಜಾತಿಯ ನಿರ್ಮೂಲನೆ (ಡಾ.ಅಂಬೇಡಕರರವರ Annihilation of caste ಕೃತಿಯ ಅನುವಾದ)