ಮಂಗಳೂರು ಸಮಾಚಾರ (ಕನ್ನಡ ಸಮಾಚಾರ)

From Wikipedia

ಮಂಗಳೂರು ಸಮಾಚಾರ ಕನ್ನಡಮೊದಲ ಪತ್ರಿಕೆ.ಮಂಗಳೂರಿನಲ್ಲಿ ಕನ್ನಡ ಪತ್ರಿಕೋದ್ಯಮದ ಪ್ರಾರಂಭ ಕ್ರಿಶ್ಚಿಯನ್ ಪಾದ್ರಿಗಳಿಂದ ನಡೆಯಿತು.ಮಂಗಳೂರು ಸಮಾಚಾರ ವಾರಪತ್ರಿಕೆಯನ್ನು ಕ್ರೈಸ್ತಧರ್ಮದ ಪ್ರಚಾರಕ್ಕಾಗಿ ೧೮೪೮ರಲ್ಲಿ ಹರ್ಮನ್ ಮೊಗ್ಲಿಂಗರವರು ಪ್ರಾರಂಭಿಸಿದರು.