ದೊಡ್ಡೇರಿ ವೆಂಕಟಗಿರಿ ರಾವ್
From Wikipedia
ದೊಡ್ಡೇರಿ ವೆಂಕಟಗಿರಿರಾವ್ ಇವರು ಶಿವಮೊಗ್ಗಾ ಜಿಲ್ಲೆಯ ಕೆಳದಿಯಲ್ಲಿ ೧೯೧೩ ಡಿಸೆಂಬರ ೨೮ರಂದು ಜನಿಸಿದರು .ಇವರ ತಂದೆ ತಿಮ್ಮಪ್ಪ ; ತಾಯಿ ರುಕ್ಮಿಣಿ.
ದೊಡ್ಡೇರಿ ವೆಂಕಟಗಿರಿರಾವ್ ವೃತ್ತಿಯಲ್ಲಿ ವೈದ್ಯರಾದಂತೆ , ಚಿತ್ರಗ್ರಹಣ ಪ್ರವೀಣರೂ ಆಗಿದ್ದರು. ಇವರು ಅಖಿಲ ಭಾರತ ಫೋಟೋಗ್ರಾಫಿ ಪರಿಷತ್ತಿನ ಉಪಾಧ್ಯಕ್ಷರಾಗಿದ್ದರು.
ಇವರ ಎರಡು ಕಾದಂಬರಿಗಳು, “ಸಂಪ್ರದಾನ” , “ದೃಷ್ಟಿದಾನ” ಇವು ಕನ್ನಡ ವಾರಪತ್ರಿಕೆ ಸುಧಾದಲ್ಲಿ ಧಾರಾವಾಹಿಯಾಗಿ ಪ್ರಕಟವಾದ ಜನಪ್ರಿಯ ಕಾದಂಬರಿಗಳು.
ಇವರ ಕೆಲವು ಕೃತಿಗಳು ಇಂತಿವೆ:
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕವನಸಂಕಲನ
- ರೋಹಿಣಿ
[ಬದಲಾಯಿಸಿ] ಕಥಾಸಂಕಲನ
- ತುಂಬಿದ ಕೊಡ
[ಬದಲಾಯಿಸಿ] ಕಾದಂಬರಿ
- ಅತ್ತಿಯ ಹೂವು
- ದೃಷ್ಟಿದಾನ
- ಸಂಪ್ರದಾನ
- ಅವಧಾನ - ಈ ಕಾದಂಬರಿಯು ಅಮೃತ ಘಳಿಗೆ ಎಂಬ ಹೆಸರಿನಲ್ಲಿ ಚಲನಚಿತ್ರವಾಗಿದೆ. ಅದಕ್ಕೆಮೊದಲು ಸುಧಾ - ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಸಾರವಾಗಿತ್ತು.
- ಇಷ್ಟಕಾಮ್ಯ
[ಬದಲಾಯಿಸಿ] ವೈಜ್ಞಾನಿಕ
- ಸಂತಾನ ಸಂಯಮ
- ಪ್ರಸವ ಜ್ಞಾನ
[ಬದಲಾಯಿಸಿ] ಬಾಲಸಾಹಿತ್ಯ
- ಕಂದನ ಹಾಡುಗಳು
- ದಾಳಿಂಬೆ ಚೆಲುವೆ